ADVERTISEMENT

ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌
ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌   

ಬೆಂಗಳೂರು: ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಸ್ಕಾಟ್ಲೆಂಡ್‌ನ ರಾಯಲ್‌ ಕಾಲೇಜ್‌ ಆಫ್‌ ಫಿಜಿಷಿಯನ್ಸ್‌ನ ಫೆಲೋ‌ಶಿಪ್‌ಗೆ (ಎಫ್‌ಆರ್‌ಸಿಪಿ) ಭಾಜನಾಗಿದ್ದಾರೆ.

ಅವರು ನಿರ್ದೇಶಕರಾದ ಬಳಿಕ ಜಯದೇವ ಹೃದ್ರೋಗ ಸಂಸ್ಥೆಯು ಶೇ 400ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT