ಬೆಂಗಳೂರು: ವಿಜಯಪುರದ ಡೆಕ್ಕನ್ ಎನ್ವಿರಾನ್ಮೆಂಟಲ್ ರೀಸರ್ಚ್ ಆರ್ಗನೈಸೇಷನ್ (ಡಿಇಆರ್ಒ) ವತಿಯಿಂದ ನೀಡಲಾಗುವ 'ಉತ್ತಮ ಕೀಟಶಾಸ್ತ್ರಜ್ಞ ಪ್ರಶಸ್ತಿ'ಯನ್ನು ಕೀಟಶಾಸ್ತ್ರಜ್ಞ ನೂರ್ ಸಮದ್ ಅಬ್ಬಲಗೆರೆ ಪಡೆದಿದ್ದಾರೆ.
ಆನ್ಲೈನ್ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಇಆರ್ಒ ಅಧ್ಯಕ್ಷ ಎಸ್.ಎಂ.ಹೊರಗಿನಮನಿ ಪ್ರಶಸ್ತಿ ಪ್ರದಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.