ADVERTISEMENT

ಚಿತ್ರಕಲಾ ಪರಿಷತ್‌: ಶಂಕರ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 17:31 IST
Last Updated 11 ಜೂನ್ 2019, 17:31 IST
ಬಿ.ಎಲ್‌.ಶಂಕರ್‌
ಬಿ.ಎಲ್‌.ಶಂಕರ್‌   

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರಾಗಿ ಬಿ.ಎಲ್‌.ಶಂಕರ್ ಪುನರಾಯ್ಕೆಯಾಗಿದ್ದಾರೆ.

ಜೂನ್‌ 16ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಮತ್ತೊಬ್ಬ ಆಕಾಂಕ್ಷಿ ನಾಮಪತ್ರ ವಾಪಸ್‌ ಪಡೆದ ಕಾರಣ ಶಂಕರ್‌2019–22ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌ ಎಂದು ಪರಿಷತ್ತಿನ ಚುನಾವಣಾ ಅಧಿಕಾರಿ ಪಿ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT