ADVERTISEMENT

ಕದ್ರಿ ಗೋಪಾಲನಾಥ್‌ ಅವರಿಗೆ ಸಂಗೀತ ಚೂಡಾಮಣಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 20:16 IST
Last Updated 4 ಸೆಪ್ಟೆಂಬರ್ 2018, 20:16 IST
ಚೆನ್ನೈನ ಕೃಷ್ಣಗಾನ ಸಭೆಯ ವತಿಯಿಂದ ಖ್ಯಾತ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ (ಎಡದಿಂದ ಎರಡನೆಯವರು) ಅವರಿಗೆ ಇತ್ತೀಚೆಗೆ ಸಂಗೀತ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಚೆನ್ನೈನ ಕೃಷ್ಣಗಾನ ಸಭೆಯ ವತಿಯಿಂದ ಖ್ಯಾತ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ (ಎಡದಿಂದ ಎರಡನೆಯವರು) ಅವರಿಗೆ ಇತ್ತೀಚೆಗೆ ಸಂಗೀತ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಬೆಂಗಳೂರು: ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರಿಗೆ ಚೆನ್ನೈನ ಶ್ರೀಕೃಷ್ಣ ಗಾನ ಸಭೆ ವತಿಯಿಂದ ಸಂಗೀತ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ರಾಜಕಾರಣಿ ಜಿ.ಕೆ.ವಾಸನ್‌ ಅವರು ಕದ್ರಿ ಅವರನ್ನು ಸನ್ಮಾನಿಸಿದರು. ಸಂಗೀತ ಕಲಾವಿದೆ ಸುಗುಣಾ ವರದಾಚಾರಿ ಅವರನ್ನೂ ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್‌ ಡಾ.ಟಿ.ವಿ.ಗೋಪಾಲಕೃಷ್ಣನ್‌, ವಿಮರ್ಶಕ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ ಅಭಿನಂದನಾ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT