ಜಮ್ಮು, ಏ. 8 – ಕಾಶ್ಮೀರ ಪಿತೂರಿ ಮೊಕದ್ದಮೆ ಸಂಬಂಧದಲ್ಲಿ ವಿಚಾರಣೆಗೊಳಗಾಗಿ ಇಲ್ಲಿನ ವಿಶೇಷ ಸೆರೆಮನೆಯಲ್ಲಿ ಬಂಧನದಲ್ಲಿದ್ದ ಷೇಕ್ ಮಹಮದ್ ಅಬ್ದುಲ್ಲಾರವರನ್ನು ಬಿಡುಗಡೆ ಮಾಡಲು ಇಂದು ಆಜ್ಞೆ ಹೊರಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.