ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಸ್ಪರರ ಮೇಲೆ ದಾಳಿ ನಡೆಸುತ್ತಿರುವುದು ಅವಿವೇಕತನ. ತಮಿಳುನಾಡು ಮುಖ್ಯಮಂತ್ರಿ, ಅಷ್ಟೇಕೆ ನಮ್ಮ ಸೂಪರ್ಸ್ಟಾರ್ ಸಹ ಕರ್ನಾಟಕದವರೇ ಎಂಬುದನ್ನು ನಾವು ಮರೆಯಬಾರದು. ಎರಡೂ ಕಡೆಯ ಸರ್ಕಾರಗಳಿಂದಾಗಿರುವ ವೈಫಲ್ಯ ಸರಿಪಡಿಸಬೇಕು.
-ಖುಷ್ಬೂ ಸುಂದರ್,
ನಟಿ, ಕಾಂಗ್ರೆಸ್ ವಕ್ತಾರೆ, ತಮಿಳುನಾಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.