ADVERTISEMENT

ಅಕ್ಷರ ಮಜ್ಜನ

ಎಸ್.ಎನ್.ಅಮೃತ ಪುತ್ತೂರು
Published 5 ಜನವರಿ 2015, 19:30 IST
Last Updated 5 ಜನವರಿ 2015, 19:30 IST

ಸಾಹಿತ್ಯ ಸಂಭ್ರಮವಲ್ಲ
ಶ್ರವಣಬೆಳಗೊಳದ
ಬಾಹುಬಲಿ ಸಾನ್ನಿಧ್ಯದಲ್ಲಿ
ಏರ್ಪಡಲಿದೆ
ಅಕ್ಷರ ಮಹಾಮಜ್ಜನ

ಕನ್ನಡ ಸಾಹಿತ್ಯ ಸಂಸ್ಕೃತಿ
ಅನಾವರಣಗೊಳ್ಳಲಿದೆ
ಅಕ್ಷರ ಶಿಲ್ಪದ ತೇಜಸ್ಸು
ಪ್ರಜ್ವಲಿಸಲಿದೆ
ಹೊಸ ವರುಷದ
ಅಕ್ಷರ ಮಹಾಮಸ್ತಕಾಭಿಷೇಕ
ಜ್ಞಾನ ಸ್ಫೂರ್ತಿ ಚೈತನ್ಯ
ಪಸರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.