ಸಾಹಿತ್ಯ ಸಂಭ್ರಮವಲ್ಲ
ಶ್ರವಣಬೆಳಗೊಳದ
ಬಾಹುಬಲಿ ಸಾನ್ನಿಧ್ಯದಲ್ಲಿ
ಏರ್ಪಡಲಿದೆ
ಅಕ್ಷರ ಮಹಾಮಜ್ಜನ
ಕನ್ನಡ ಸಾಹಿತ್ಯ ಸಂಸ್ಕೃತಿ
ಅನಾವರಣಗೊಳ್ಳಲಿದೆ
ಅಕ್ಷರ ಶಿಲ್ಪದ ತೇಜಸ್ಸು
ಪ್ರಜ್ವಲಿಸಲಿದೆ
ಹೊಸ ವರುಷದ
ಅಕ್ಷರ ಮಹಾಮಸ್ತಕಾಭಿಷೇಕ
ಜ್ಞಾನ ಸ್ಫೂರ್ತಿ ಚೈತನ್ಯ
ಪಸರಿಸಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.