ADVERTISEMENT

ಅವಹೇಳನಕಾರಿ ಮಾತು ಬೇಡ

ಮಲ್ಲಮ್ಮ ಯಾಟಗಲ್
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ರೈತರು ಮಳೆಯಿಲ್ಲದೆ ಬೆಳೆಯಿಲ್ಲದೆ ಹತಾಶರಾಗಿ ಕುಳಿತಿರುವಂತಹ ಸಂದರ್ಭದಲ್ಲಿ ನಾಯಕರೆನಿಸಿಕೊಂಡವರು  ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ಕುಡಿಯುವುದಕ್ಕೆ ನೀರಿಲ್ಲದೆ ಪರದಾಡುವಾಗ ರಾಜ್ಯ ಆಳುವಂತಹವರನ್ನು ಕೇಳುವುದರಲ್ಲಿ ತಪ್ಪೇನಿದೆ.

ಅದಕ್ಕೆ ಪ್ರತಿಕ್ರಿಯೆಯಾಗಿ ಮಹಾ ರಾಷ್ಟ್ರದ ಉಪಮುಖ್ಯಮಂತ್ರಿಗಳು ಹೇಳಿದ ಮಾತು ಇಡೀ  ದೇಶದ ಜನತೆಗೆ  ಅವಮಾನ  ಮಾಡಿದಂತಾಗಿದೆ. ಇಂತ ಮಾತುಗಳಿಗೆ ಕಡಿವಾಣ ಯಾವಾಗ ?
-ಮಲ್ಲಮ್ಮ ಯಾಟಗಲ್ ,ದೇವದುರ್ಗ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT