ADVERTISEMENT

ಆತ್ಮವಿಮರ್ಶೆ ಅವಶ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 16:20 IST
Last Updated 17 ಫೆಬ್ರುವರಿ 2011, 16:20 IST

ಪಕ್ಷೇತರ ಶಾಸಕರ ಅರ್ನಹತೆಯ ಬಗ್ಗೆ  ನೀಡಿರುವ ಹೈಕೋರ್ಟ್ ತೀರ್ಪು ಸರಿಯಾದುದು ಎಂದು ಉದ್ಗರಿಸಿರುವ ಮುಖ್ಯಮಂತ್ರಿ ಅವರು, ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆಂದು ಅನಿಸುತ್ತದೆ. ಹೈಕೋರ್ಟ್ ತೀರ್ಪು ಎಲ್ಲಾ ಭ್ರಷ್ಟಾಚಾರ ಮಾಡುವ ರಾಜಕಾರಿಣಿಗೂ, ಅಧಿಕಾರಿಗೂ ಅನ್ವಯಿಸುತ್ತದೆ. ಹೈಕೋರ್ಟ್ ತೀರ್ಪಿಗಿಂತ ತಮ್ಮ ಕೆಲಸದಲ್ಲಿ ಪ್ರಮಾಣಿಕತೆ ಇದ್ದರೆ ಮಾತ್ರ ಇದು ಸರಿಹೋಗುವುದು.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.