ADVERTISEMENT

ಆಯೋಗಕ್ಕೊಂದು ಅಹವಾಲು

ಭದ್ರಾತನಯ, ಬೆಂಗಳೂರು
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಉಚಿತ ನಿವೇಶನಗಳ
ನೀಡುವ ಆಮಿಷ

ಕೆಲವೆಡೆ ಬಾಡೂಟ
ಸವಿಯುವ ರಸನಿಮಿಷ

ಸೀರೆ, ಗಡಿಯಾರ, ಕರೆನ್ಸಿ
ನೋಟುಗಳ ಕೊಡುಗೆ

ಆಹಾ! ಮತದಾರರಿಗೆ
ಆಮಿಷಗಳು ನೂರೆಂಟು ಬಗೆ

ಇದ್ದರೂ ಕಠಿಣ ಚುನಾವಣೆ
ನೀತಿ ಸಂಹಿತೆಯ ಜಾರಿ

ಕೆಲ ಕ್ಷೇತ್ರಗಳಲ್ಲಿ ಘಟಿಸುತ್ತಿದೆ
ಉಲ್ಲಂಘನೆಗಳು ನೂರಾರು ಬಾರಿ

ಆಮಿಷ ಒಡ್ಡಿದ ಅಭ್ಯರ್ಥಿಯನ್ನು
ಸ್ಪರ್ಧೆಯಿಂದ ಮಾಡಿ ಡಿಬಾರು

ಚುನಾವಣೆ ಆಯೋಗ
ತೋರಲಿ ತನ್ನ ಖದರು
-ಭದ್ರಾತನಯ ,ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.