ADVERTISEMENT

ಆರ್ಥಿಕ ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ನನ್ನ ಮಗ ರಂಗನಾಥ (9 ವರ್ಷ) ಎರಡೂ ಕಣ್ಣುಗಳ ಅಂಧತ್ವದಿಂದ ಬಳಲುತ್ತಿದ್ದಾನೆ. ಅಪರೂಪದ ಈ ಕಾಯಿಲೆಯ ದೀರ್ಘ ಅವಧಿಯ ಚಿಕಿತ್ಸೆಗೆ ಐದು ಲಕ್ಷ ರೂಪಾಯಿ ಅಗತ್ಯವೆಂದು ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞರು ತಿಳಿಸಿದ್ದಾರೆ.

ಕಡುಬಡವನಾಗಿದ್ದು ಸೆಲೂನ್ ಒಂದರಲ್ಲಿ ಕೆಲಸ ಮಾಡುತ್ತಿರುವ ನನಗೆ ಇಷ್ಟು ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ.

ಉದಾರಿಗಳು ಗಂಡಸಿಯ ಮೈಸೂರು ಬ್ಯಾಂಕ್‌ನಲ್ಲಿರುವ ನನ್ನ ಉಳಿತಾಯ ಖಾತೆ (ಐಎಫ್‌ಎಸ್‌ಸಿ ಕೋಡ್ ಎಸ್‌ಬಿಎಂವೈ0040188) ನಂ. 540149919846 ಇಲ್ಲಿಗೆ ಹಣ ಸಹಾಯ ಮಾಡುವಂತೆ ಕೋರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.