ADVERTISEMENT

ಇದೇನು (ಅ)ಸಭ್ಯತೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಮುಖ್ಯಮಂತ್ರಿಗಳ
ಸಮ್ಮುಖದಲ್ಲಿಯೇ
ಸಮ್ಮೇಳನಾಧ್ಯಕ್ಷರ
ಭಾಷಣ ಮೊಟಕು
ಕನ್ನಡಾಭಿಮಾನಕ್ಕೆ
ಉಂಟಾಗಿರುವ
ಅಸಹನೀಯ ಕುಟುಕು
ಕನ್ನಡಪರ ಸಮ್ಮೇಳನದಿ
ಉಂಟಾದ ಈ ಅಸಭ್ಯತೆ
ಮರೆಯಲಾಗದು ಎಂದಿಗೂ
ಕನ್ನಡಪರ ಜನತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.