ADVERTISEMENT

ಊಸರವಳ್ಳಿ ರಾಜಕೀಯ

ಕೆ.ಬಸವನಗೌಡ, ಹಗರಿಬೊಮ್ಮನಹಳ್ಳಿ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಎಡೆಯೂರಪ್ಪನವರ ಪಟ್ಟ
ಶಿಷ್ಯರು ಸಮಯ ನೋಡಿ
ಹಾಕಿದರು ಪಟ್ಟು
ಕೆ.ಜೆ.ಪಿ.ಗೆ ಆಯ್ತು ಎಡವಟ್ಟು
ಇದೀಗ ಬಹಿರಂಗ ಗುಟ್ಟು
ಬೊಮ್ಮಾಯಿಯಿಂದಾಗಿ ಬಡಿದು
ಕೊಳ್ಳಬೇಕು ಬಾಯಿ ಬಾಯಿ
ಉಮೇಶ್ ಕತ್ತಿ ಹಿಡಿದರು ಕತ್ತಿ
ಮುರುಗೇಶ್ ನಿರಾಣಿ ಆದರು
ಗುರಾಣಿ
ಯಾವ ಹುತ್ತದಲ್ಲಿ ಯಾವ
ಹಾವೋ?!
ಬಲಾತ್ಕಾರ ಇಲ್ಲದಾಗ ನೆಲ
ಎದ್ದು ಬಡಿದೈತಲ್ಲೋ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.