ಜ್ಞಾನಜ್ಯೋತಿನಗರ, ಉಲ್ಲಾಳು ಉಪನಗರ, ಮುನೇಶ್ವರನಗರ ಬಡಾವಣೆ, ಶ್ರೀಹರಿ ಲೇಔಟ್ನಲ್ಲಿ ಪ್ರತಿದಿನ 2–3 ಗಂಟೆ ಕಾಲ ವಿದ್ಯುತ್ ಸಂಪರ್ಕ ತೆಗೆಯುತ್ತಾರೆ. ಅದೂ ಬೆಳಗ್ಗೆ 8 ಗಂಟೆಗೆ ಹೋದ ಕರೆಂಟು ಮಧ್ಯಾಹ್ನ 2 ಗಂಟೆ ಆದರೂ ಬರುವುದಿಲ್ಲ.
ಬೆಳಗ್ಗೆ ಕೆಲಸದ ಒತ್ತಡ, ಶಾಲಾ ಕಾಲೇಜು, ಕಚೇರಿಗೆ ಹೋಗುವವರ ಧಾವಂತದ ಹೊತ್ತು. ಹೀಗಿರುವಾಗ ಇಂತಹ ಸಮಯದಲ್ಲೇ ವಿದ್ಯುತ್ ಕಡಿತ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಬದಲು ಬೆಸ್ಕಾಂ ಪೂರ್ವಭಾವಿಯಾಗಿ ಪತ್ರಿಕಾ ಹೇಳಿಕೆಯಾದರೂ ನೀಡಬಾರದೇ?
– ಬೆಳ್ಳಾವೆ ರಮೇಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.