ಅದಲ್ಲಿ ಅಲೆಯುತಿತ್ತೊ ಆವಿ!
ಇಳೆ ತತ್ತರಿಸಿದಾಗ
ಉತ್ತರಿಸಿದಂತೆ ಬಂತು ಮಳೆ!
ಪ್ರಕೃತಿ ನೀಡಿದ ಈ ಭಾಗ್ಯದ ಮುಂದೆ
ಮಿಕ್ಕೆಲ್ಲ ಭಾಗ್ಯ ಗೌಣ!
ಮಾನವನ ದುರಾಸೆ
ದುರಂತಗಳಿಗೆ ಕಾರಣ!
ಮಳೆ ನೀರಲ್ಲಿ ತೇಲಿತಲ್ಲ
ಮಾಯಕರ ಹೆಣ!
-ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.