ಭಾರತ ಸೋಲಿಗೆ ಕಾರಣ
ದೋನಿ ಹೇಳಿದರು `ವರುಣ~
ಅದೃಷ್ಟ ನಾಯಕನ
ದುರದೃಷ್ಟ ಹೇಳಿಕೇನ
ಅಭಿಮಾನಿಗಳೆಲ್ಲರೂ ಖಂಡಿಸೋಣ
ತಂಡದಲ್ಲಿ ಮಾಡಿದ ಬದಲಾವಣೆ
ಮರೆತು ಈ `ಮಹಿ ಅಣ್ಣ~
ಮಳೆ ಮೇಲೆ ಹೊರಿಸಿದರು
ಸೋಲಿನ ಹೊಣೆ.
ವಿವಾದಗಳನ್ನ ಮರೆಯೋಣ
ಒಟ್ಟಾಗಿ ಆಡೋಣ
ದೇಶದ ಹಿತ ಕಾಪಾಡೋಣ
ಎಂಬ ಪಣ
ಪ್ರತಿ ಆಟಗಾರನ ಋಣ
ಎಂದು ಎಲ್ಲರ ಮನದಲ್ಲಿದ್ದರೆ ಪುಣ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.