ADVERTISEMENT

ಫಲಿತಾಂಶ

ವಾಸು ಎಸ್.ಕೆ., ಸಕಲೇಶಪುರ
Published 5 ಮೇ 2013, 19:59 IST
Last Updated 5 ಮೇ 2013, 19:59 IST

ರಾಜ್ಯದ ಜನತೆಯಲ್ಲೆಗ
ಫಲಿತಾಂಶದ ತುಡಿತ
ಅಭ್ಯರ್ಥಿಗಳಲ್ಲಿ ಏರುತ್ತಿದೆ
ಹೃದಯ ಬಡಿತ

ದೇವರಿಗೆ ಹೆಚ್ಚಾಗುತ್ತಿದೆ
ಹರಕೆಯ ಕಡತ
ಕೆಲವರಿಗೆ ಬಾಸವಾಗುತ್ತಿದೆ

`ನಮ್ಮ ಗೆಲವು ಖಚಿತ'
ಆದರೂ ಕಾಯಲೇಬೇಕು
ಮೇ 8ರ ತನಕ
-ವಾಸು ಎಸ್. ಕೆ., ಸಕಲೇಶಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.