ADVERTISEMENT

ಮತ್ತೊಂದು...?

ಎನ್ನಾರ್ ವಾಸುದೇವ ರಾವ್ ಶಿವಮೊಗ್ಗ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಪಡೆದಿದ್ದಾರೆ - ಅಡ್ವಾಣಿ
ರಾಜೀನಾಮೆ
ಹಿಂದಕ್ಕೆ !

ಮಣಿದು - ಆರ್.ಎಸ್.ಎಸ್.
ನಾಯಕರ ಸಂಧಾನಕ್ಕೆ !!

ಅಂತೂ ಇಂತೂ
ರಾಜಕೀಯ
ನಾಟಕಕ್ಕೆ
ತೆರೆಬಿದ್ದಿದೆ !

ಆದರೆ ....?
ಮತ್ತೆಂದು ಏಳುವುದೋ
`ಹೊಸ ಪ್ರಹಸನದ'
ಅಂಕದ ಪರದೆ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.