ADVERTISEMENT

ಸಂವಿಧಾನ ವಿರೋಧಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಮಠಗಳಿಗೆ ಹಣ ಕೊಟ್ಟರೆ ತಪ್ಪೇನು? ಎಂದಿದ್ದಾರೆ ವಿರೋಧ ಪಕ್ಷದ ಉಪನಾಯಕ ಟಿ. ಬಿ. ಜಯಚಂದ್ರ (ಪ್ರ. ವಾ. ಫೆ. 13). ನಮ್ಮ ಬಹುತೇಕ ಮಠಗಳು ಜಾತಿ ವ್ಯವಸ್ಥೆಯ ಕೇಂದ್ರಗಳಾಗಿರುವುದು ಸ್ಪಷ್ಟವಾಗಿದೆ.

ಮಠಗಳಿಗೆ ಹಣ ನೀಡುವುದೆಂದರೆ ಜಾತಿ ವ್ಯವಸ್ಥೆಗೆ ನೀರೆರೆದಂತೆ. ಇದರ ವಿರುದ್ಧ ಬುದ್ಧ, ಬಸವ, ಅಂಬೇಡ್ಕರ್ ಹೋರಾಡಿದ ಉದಾಹರಣೆಗಳು ನಮ್ಮ ಮುಂದಿವೆ.  ಜಯಚಂದ್ರರ ಹೇಳಿಕೆಯೂ ಸಂವಿಧಾನ ವಿರೋಧಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.