ADVERTISEMENT

ಅಪಾರ್ಥ ಬೇಡ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST

‘ಯುವತಿಯರ ಜತೆ ಬಿಜೆಪಿ ಕಾರ‍್ಯಕರ್ತರ ಕುಣಿತ...’ (ಪ್ರ.ಜಾ., ಜ. 13). ಪರಿವರ್ತನಾ ಯಾತ್ರೆಯಲ್ಲಿ ‘ಅಲ್ಲಾಡ್ಸು, ಅಲ್ಲಾಡ್ಸು’ ಎನ್ನುವಂತಹ ಹಾಡುಗಳಿಗೆ ವೇದಿಕೆಯ ಮೇಲೆ ನೃತ್ಯ ನಡೆಯಿತಂತೆ! ಭೇಷ್‌!

ಅಪಾರ್ಥಕ್ಕೆ ಅವಕಾಶವಿಲ್ಲ. ‘(ಸುಭದ್ರವಾಗಿರುವ) ಸಿದ್ದರಾಮಯ್ಯನವರ ಸರ್ಕಾರವನ್ನು ಅಲ್ಲಾಡಿಸು(ಸಿ)’ ಎಂಬುದು ಅದರ ವಾಸ್ತವಾರ್ಥವಿರಬೇಕು! (ಅಲ್ಲಾಡಿಸಬಹುದು, ಬೀಳಿಸಬಹುದೆ ಕಾದು ನೋಡೋಣ).

– ಸಿ.ಪಿ.ಕೆ., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.