ADVERTISEMENT

ಗೂಂಡಾಗಿರಿ ನಡೆಸಿದವರಿಗೆ ತಕ್ಕ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:01 IST
Last Updated 1 ಜುಲೈ 2019, 20:01 IST

ತೆಲಂಗಾಣದಲ್ಲಿ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್‌ಎಸ್‌ ಶಾಸಕರೊಬ್ಬರ ಸಹೋದರ ಮತ್ತು ಅವರ ಬೆಂಬಲಿಗರು ಥಳಿಸಿರುವುದು ಅತ್ಯಂತ ಖಂಡನೀಯ (ಪ್ರ.ವಾ., ಜುಲೈ 1). ಸರ್ಕಾರಿ ಅಧಿಕಾರಿಗಳ ಮೇಲೆ ಶಾಸಕರು ಹಾಗೂ ಸಂಸದರ ಗೂಂಡಾಗಿರಿ ಪ್ರಸಂಗಗಳು ಹೆಚ್ಚುತ್ತಿವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಗೂಂಡಾಗಿರಿ ಮಾಡುವವರು ಯಾರೇ ಆಗಿರಲಿ ತಕ್ಷಣ ಅವರನ್ನು ಬಂಧಿಸಿ, ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.


-ಕೆ.ಜಿ.ಭದ್ರಣ್ಣವರ,ಮುದ್ದೇಬಿಹಾಳ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT