ಅಧಿವೇಶನದ ವೇಳೆ ವಿಧಾನಸಭೆಗೆ ದೃಶ್ಯ ಮಾಧ್ಯಮ ಹಾಗೂ ಛಾಯಾಗ್ರಾಹಕರಿಗೆ ಪ್ರವೇಶ ನಿರ್ಬಂಧಿಸಿದ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು! ಇದರಿಂದ ವ್ಯಂಗ್ಯಚಿತ್ರಕಾರರಿಗೆ ಕೈತುಂಬ ಕೆಲಸ ಸಿಕ್ಕಂತಾಗಿದೆ! ಓದುಗರಿಗೆ ಛಾಯಾಚಿತ್ರಗಳಿಗಿಂತ ವ್ಯಂಗ್ಯಚಿತ್ರಗಳೇ ಹೆಚ್ಚು ಮುದ ನೀಡುತ್ತವೆ. ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅವರ ಕುಸ್ತಿ ಭಂಗಿಯ ವ್ಯಂಗ್ಯಚಿತ್ರವು(ಪ್ರ.ವಾ., ಅ. 12) ಖುಷಿ ಕೊಟ್ಟಿತು.
–ಪೂರ್ಣಿಮಾ ಗುರುದೇವ್ ಭಂಡಾರ್ಕರ್,ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.