ADVERTISEMENT

ಹೀಗೊ೦ದು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:30 IST
Last Updated 6 ನವೆಂಬರ್ 2019, 20:30 IST

ಹಗರಣವೇ ನಡೆದಿಲ್ಲ
ಆಡಳಿತದಲ್ಲಿ,
ಆದರೂ ಆರ್ಥಿಕತೆ
ಆಗಿದೆ ಹೈರಾಣ,
ಹಾಗಾದರೆ
ಹೋಗಿದ್ದಾದರೂ ಎಲ್ಲಿಗೆ
ಜನರ ಹಣ...?!

-ರಾಮಪ್ರಭಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT