ADVERTISEMENT

ವಿ‍ಪರ್ಯಾಸ!

​ಸಿ.ಪಿ.ಕೆ.ಮೈಸೂರು
Published 10 ಡಿಸೆಂಬರ್ 2018, 20:16 IST
Last Updated 10 ಡಿಸೆಂಬರ್ 2018, 20:16 IST

ಅನೇಕರನ್ನು ಕೊಲ್ಲುವ
ಯೋಜನೆ ಹಾಕಿಕೊಂಡಿತ್ತಂತೆ
ಸಂಸ್ಥೆ : ‘ಸನಾತನ’ (ಪ್ರ.ವಾ., ನ. 24);
ಇದೀಗ ಭಾರಿ ಸಮಸ್ಯೆ,
ನೂತನ!
ಪ್ರಾಚೀನರು
ಅರ್ವಾಚೀನರನ್ನು
ಕೊಲ್ಲುವುದಾದರೂ ಹೇಗೆ?
ವಿಪರ್ಯಾಸ– ಬಿಡಿಸಲಾಗದ ಒಗಟು;
ಎಲ್ಲಿಂದೆಲ್ಲಿಯ ನಂಟು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.