ADVERTISEMENT

ವಾಚಕರ ವಾಣಿ: ಇರಲೂಬಹುದು...!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 23:15 IST
Last Updated 20 ಅಕ್ಟೋಬರ್ 2022, 23:15 IST

‘ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ನಿರ್ಬಂಧ (ಪ್ರ.ವಾ., ಅ. 20). ಹೌದು, ಈಗಾಗಲೇ ಅಲ್ಲಿ ಎಎಪಿ, ಬಿಜೆಪಿ ನೇತಾರರು, ಲೆಫ್ಟಿನೆಂಟ್ ಗವರ್ನರ್‌ ಅವರ ‘ಬಾಯಿ ಪಟಾಕಿ’ಗಳು ಹಲ ದಿನಗಳಿಂದ ಸಿಡಿಯುತ್ತಿವೆ! (ಹಬ್ಬ ಇರದಿದ್ದರೂ) ಅವುಗಳ ಶಬ್ದದ ತೀವ್ರತೆ ದೇಶದ ಎಲ್ಲೆಡೆ ಕೇಳಿಸುತ್ತಿದೆ. ಆದ್ದರಿಂದ ಇರಲೂಬಹುದು ದೀಪಾವಳಿ ಪಟಾಕಿಗೆ ನಿರ್ಬಂಧ!

ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT