ADVERTISEMENT

ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 16:40 IST
Last Updated 24 ಮೇ 2019, 16:40 IST

ವರುಷದ ಹಿಂದೆ ಆಗಿತ್ತು

ಕೈ–ದಳಗಳ ಮೈತ್ರಿಯ ನಂಟು

ಕಾರಣ, ಅಧಿಕಾರದ ಉದ್ದೇಶ;

ADVERTISEMENT

ವರುಷ ತುಂಬಿದ ದಿನವೇ

ಹೊಡೆದಿದೆ ಕರೆಂಟು

ಕಾರಣ, ಲೋಕ ಜನಾದೇಶ!

– ಮಹಾಂತೇಶ ಮಾಗನೂರ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.