ವರುಷದ ಹಿಂದೆ ಆಗಿತ್ತು
ಕೈ–ದಳಗಳ ಮೈತ್ರಿಯ ನಂಟು
ಕಾರಣ, ಅಧಿಕಾರದ ಉದ್ದೇಶ;
ವರುಷ ತುಂಬಿದ ದಿನವೇ
ಹೊಡೆದಿದೆ ಕರೆಂಟು
ಕಾರಣ, ಲೋಕ ಜನಾದೇಶ!
– ಮಹಾಂತೇಶ ಮಾಗನೂರ ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.