ADVERTISEMENT

‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌

ಏಜೆನ್ಸೀಸ್
Published 11 ಜೂನ್ 2017, 9:48 IST
Last Updated 11 ಜೂನ್ 2017, 9:48 IST
‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌
‘ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ’: ಪಾಕ್‌ ಮಾಜಿ ಕ್ರಿಕೆಟಿಗನ ಟೀಕೆಗೆ ಸೆಹ್ವಾಗ್‌ ಟ್ವೀಟ್‌   

ನವದೆಹಲಿ: ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ತಮ್ಮನ್ನು ಗುರಿಯಾಗಿರಿಸಿ ವಿಡಿಯೋ ಮೂಲಕ ಗುಡುಗಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ವಿಡಿಯೊಗೆ ಪ್ರತಿಕ್ರಿಯಿಸಲು ವಿರೇಂದ್ರ ಸೆಹ್ವಾಗ್‌ ನಿರಾಕರಿಸಿದ್ದಾರೆ.

2017ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ವಿರಾಟ್‌ ಕೋಹ್ಲಿ ನೇತೃತ್ವದ ಭಾರತ ತಂಡ 124ರನ್‌ ಅಂತರದಿಂದ ಮಣಿಸಿತ್ತು. ಹಾಗಾಗಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ಟ್ವಿಟರ್‌ ಮೂಲಕ ಭಾರತ ತಂಡವನ್ನು ಅಭಿನಂದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT