ADVERTISEMENT

ಕೇಳಿದ ಮಾತು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 18:50 IST
Last Updated 21 ಫೆಬ್ರುವರಿ 2011, 18:50 IST



ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿನ ಯಶಸ್ಸು ವಿಶ್ವಕಪ್‌ಗೆ ಮುನ್ನ ಸಿಕ್ಕ ಚೈತನ್ಯ ಹೆಚ್ಚಿಸುವ ಅಮೃತ.
-ಆ್ಯಂಡ್ರ್ಯೂ ಸ್ಟ್ರಾಸ್, ಇಂಗ್ಲೆಂಡ್ ತಂಡದ ನಾಯಕ

ಪರವಾನಿಗೆ ಇಲ್ಲದೆ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಮಾಡುತ್ತಿರುವ ಕೇಬಲ ಆಪರೇಟರ್‌ಗಳ ವಿರುದ್ಧ ಕಾನೂನು ಕ್ರಮ.
 -ಇಎಸ್‌ಪಿಎನ್

ಕ್ವಾರ್ಟರ್ ಫೈನಲ್ ತಲುಪುವುದು ಮೊದಲ ಗುರಿ; ನಂತರ ಮುಂದಿನ ಯೋಚನೆ.
-ಜಾನ್ ಬೋಥಾ, ದಕ್ಷಿಣ ಆಫ್ರಿಕಾ ತಂಡದ ಆಫ್ ಸ್ಪಿನ್ ಬೌಲರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.