ADVERTISEMENT

ಟೆನಿಸ್‌: ನಿಖಿತ್ ರೆಡ್ಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ನಿಖಿತ್ ರೆಡ್ಡಿ
ನಿಖಿತ್ ರೆಡ್ಡಿ   

ಬೆಂಗಳೂರು: ಕರ್ನಾಟಕದ ಶ್ರೇಯಾಂಕರಹಿತ ಆಟಗಾರ ನಿಖಿತ್‌ ರೆಡ್ಡಿ ಇಲ್ಲಿ ನಡೆದ ಎಸ್‌ಎಟಿ ಓಪನ್ ಟೆನಿಸ್‌ ಟೂರ್ನಿಯಲ್ಲಿ ಶುಕ್ರವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ನಿಖಿತ್‌ 7–6, 3–6, 6–1ರಲ್ಲಿ ಎಚ್‌. ಇಶಾನ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT