ADVERTISEMENT

ತಮಿಳುನಾಡು ತಂಡ ಮುನ್ನಡೆಸಲಿರುವ ಅಪರಾಜಿತ್‌

ಗಾಯಗೊಂಡ ಶಂಕರ್‌

ಪಿಟಿಐ
Published 10 ಫೆಬ್ರುವರಿ 2018, 20:29 IST
Last Updated 10 ಫೆಬ್ರುವರಿ 2018, 20:29 IST

ಚೆನ್ನೈ: ಇಲ್ಲಿನ ಟಿಐ ಮುರುಗಪ್ಪ ಮೈದಾನದಲ್ಲಿ ಭಾನುವಾರ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ‘ಸಿ‘ ಗುಂಪಿನ ಲೀಗ್‌ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಬಿ.ಅಪರಾಜಿತ್‌ ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡದ ಜೊತೆಗೆ ಮುಖಾಮುಖಿಯಾಗಲಿದೆ.

‘ನಾಯಕ ವಿಜಯ್‌ ಶಂಕರ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಪರಾಜಿತ್‌ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ತಮಿಳುನಾಡು ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಶಂಕರ್‌ ಜಾಗವನ್ನು ಆಫ್‌ಸ್ಪಿನ್ನರ್ ಮಲೊಲನ್‌ ರಂಗರಾಜನ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.