ಬಣ್ಣಕ್ಕೆ ಕಿತ್ತಳೆ ಹೆಸರು
ಕಿತ್ತಳೆಗೆ ಬಣ್ಣದಿಂದಾಗಿ ಈ ಹೆಸರು ಬಂದಿಲ್ಲ. ಹಣ್ಣಿನಿಂದಾಗಿ ಬಣ್ಣಕ್ಕೆ ಈ ಹೆಸರನ್ನು
ನೀಡಲಾಗಿದೆ.
ಸಾಹಸಿ ಮಕ್ಕಳಿಗೆ ಪ್ರಶಸ್ತಿ
ಮಹಾಪಾತಕಿಗಳಾದ ಬಿಲ್ಲಾ ಹಾಗೂ ರಂಗ ಹತ್ಯೆಗೈದ ಮಕ್ಕಳು ಗೀತಾ ಚೋಪ್ರಾ ಹಾಗೂ ಸಂಜಯ್ ಚೋಪ್ರಾ. ಅವರ ಸ್ಮರಣಾರ್ಥ 1978ರಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಪ್ರಾರಂಭಿಸಲಾಯಿತು. ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐಸಿಸಿಡಬ್ಲ್ಯು) ಧೈರ್ಯ ತೋರುವ ಮಕ್ಕಳಿಗಾಗಿ ಒಂದು ಪ್ರಶಸ್ತಿ ನೀಡುವುದಾಗಿ 1987ರಲ್ಲಿ ಪ್ರಕಟಿಸಿತು. ಮರುವರ್ಷ ಬಾಪೂ ಗೈಧಾನಿ ಪ್ರಶಸ್ತಿ ನೀಡಲಾರಂಭಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.