ADVERTISEMENT

ತೆರವು ಕಾರ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 20:18 IST
Last Updated 26 ಸೆಪ್ಟೆಂಬರ್ 2016, 20:18 IST
ಹೊಸಹಳ್ಳಿಯ ಬಾಲಗಂಗಾಧರನಾಥ ಮೆಟ್ರೊ ನಿಲ್ದಾಣದ ಬಳಿ ವಾಸ್ತವ್ಯ ಹೂಡಿದ್ದ  ಬಲೂನ್‌ ವ್ಯಾಪಾರಿಗಳ ಕುಟುಂಬಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು.  ಈ ಕುಟುಂಬಗಳ ಸದಸ್ಯರು  ಮೆಟ್ರೊ ನಿಲ್ದಾಣದ ಪರಿಸರದ ಸ್ವಚ್ಛತೆಗೆ ಧಕ್ಕೆ ಉಂಟು ಮಾಡುತ್ತಿದ್ದರು.  ಇಲ್ಲೇ ಆಡಿಕೊಂಡಿರುತ್ತಿದ್ದ ಪುಟ್ಟ ಮಕ್ಕಳು ವಾಹನ ನಿಬಿಡ ರಸ್ತೆಗೆ ಓಡಿಬರುತ್ತಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ
ಹೊಸಹಳ್ಳಿಯ ಬಾಲಗಂಗಾಧರನಾಥ ಮೆಟ್ರೊ ನಿಲ್ದಾಣದ ಬಳಿ ವಾಸ್ತವ್ಯ ಹೂಡಿದ್ದ ಬಲೂನ್‌ ವ್ಯಾಪಾರಿಗಳ ಕುಟುಂಬಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ಈ ಕುಟುಂಬಗಳ ಸದಸ್ಯರು ಮೆಟ್ರೊ ನಿಲ್ದಾಣದ ಪರಿಸರದ ಸ್ವಚ್ಛತೆಗೆ ಧಕ್ಕೆ ಉಂಟು ಮಾಡುತ್ತಿದ್ದರು. ಇಲ್ಲೇ ಆಡಿಕೊಂಡಿರುತ್ತಿದ್ದ ಪುಟ್ಟ ಮಕ್ಕಳು ವಾಹನ ನಿಬಿಡ ರಸ್ತೆಗೆ ಓಡಿಬರುತ್ತಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ   

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.