ADVERTISEMENT

ನಾಲ್ವರು ಕೆಎಎಸ್‌ ಅಧಿಕಾರಿಗಳ ವರ್ಗ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:49 IST
Last Updated 22 ಮಾರ್ಚ್ 2018, 19:49 IST

ಬೆಂಗಳೂರು: ನಾಲ್ವರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಎಂ. ರವಿಕುಮಾರ್‌– ರಾಮನಗರ ವಿಶೇಷ ಭೂಸ್ವಾದೀನಾಧಿಕಾರಿ, ಎ.ಸಿ.ರೇಣುಕಾಪ್ರಸಾದ್‌– ರಾಮನಗರ ಉಪ ವಿಭಾಗಾಧಿಕಾರಿ,  ರವಿಚಂದ್ರ ನಾಯಕ್‌– ಮಂಗಳೂರು ಉಪವಿಭಾಗಾಧಿಕಾರಿ, ರಮೇಶ್‌.ಪಿ.ಕೋನರಡ್ಡಿ–ಮಡಿಕೇರಿ ಉಪವಿಭಾಗಾಧಿಕಾರಿ, ವರಪ್ರಸಾದ ರೆಡ್ಡಿ– ಹರಪನಹಳ್ಳಿ ಉಪ ವಿಭಾಗಾಧಿಕಾರಿ, ರಾಜುಮೊಗವೀರ– ಚಿಕ್ಕೋಡಿ ಉಪವಿಭಾಗಾಧಿಕಾರಿ, ರಾಜಶೇಖರ ಡಂಬಳ– ಶಿರಸಿ ಉಪವಿಭಾಗಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT