ADVERTISEMENT

ರಸ್ತೆ ದುಸ್ಥಿತಿಗೆ ಎಲ್ಲಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 20:01 IST
Last Updated 7 ಅಕ್ಟೋಬರ್ 2015, 20:01 IST
ಕಮ್ಮನಹಳ್ಳಿ ಹತ್ತಿರದ ಆರ್‌.ಎಸ್‌. ಪಾಳ್ಯ ಶಾಲೆಯ ರಸ್ತೆ ದುಸ್ಥಿತಿಗೆ ಎಲ್ಲಿದೆ ಪರಿಹಾರ ಎನ್ನುವುದು ಚಿತ್ರ ಕಳುಹಿಸಿದ ಎಂಆರ್‌ವಿ ವೆಂಕಟೇಶ್‌ ಅವರ ಪ್ರಶ್ನೆ
ಕಮ್ಮನಹಳ್ಳಿ ಹತ್ತಿರದ ಆರ್‌.ಎಸ್‌. ಪಾಳ್ಯ ಶಾಲೆಯ ರಸ್ತೆ ದುಸ್ಥಿತಿಗೆ ಎಲ್ಲಿದೆ ಪರಿಹಾರ ಎನ್ನುವುದು ಚಿತ್ರ ಕಳುಹಿಸಿದ ಎಂಆರ್‌ವಿ ವೆಂಕಟೇಶ್‌ ಅವರ ಪ್ರಶ್ನೆ   

ರಸ್ತೆ ಗುಂಡಿಗಳ ಚಿತ್ರ ಕಳುಹಿಸಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಗುಂಡಿಗಳು ಬಾಯ್ದೆರೆದು ನಿಂತಿವೆ. ರಸ್ತೆ ಗುಂಡಿಯಿಂದಾಗಿ ದೇವರಬೀಸನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ನಿತ್ಯ ಹತ್ತಾರು ಮಂದಿ ಗಾಯಗೊಳ್ಳುತ್ತಿದ್ದಾರೆ. ಈ ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚಲಾಗುತ್ತಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚಾರ ನಡೆಸಬೇಕಿದೆ. ‘ಪ್ರಜಾವಾಣಿ’ ಓದುಗರು ರಸ್ತೆ ಗುಂಡಿಗಳ ಗುಣಮಟ್ಟದ ಛಾಯಾಚಿತ್ರಗಳನ್ನು bangalore@prajavani.co.in ವಿಳಾಸಕ್ಕೆ ಕಳುಹಿಸಬಹುದು. ಈ ಚಿತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.