ADVERTISEMENT

ದೋಬಿ ಘಾಟ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 20:19 IST
Last Updated 19 ಫೆಬ್ರುವರಿ 2018, 20:19 IST
ದೋಬಿ ಘಾಟ್‌ ಉದ್ಘಾಟನೆ
ದೋಬಿ ಘಾಟ್‌ ಉದ್ಘಾಟನೆ   

ಬೆಂಗಳೂರು: ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೆ.ಆರ್.ಪುರ ಬಳಿಯ ದೇವಸಂದ್ರದಲ್ಲಿ ನಿರ್ಮಿಸಿರುವ ದೋಬಿ ಘಾಟ್ ಅನ್ನು ಶಾಸಕ ಬಿ.ಎ.ಬಸವರಾಜ್‌ ಉದ್ಘಾಟಿಸಿದರು.

ಮಡಿವಾಳ ಮಾಚಿದೇವ ಜಯಂತಿಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ತುಳಿತಕ್ಕೆ ಒಳಗಾಗಿದ್ದ ಜನರನ್ನು ಸಬಲರನ್ನಾಗಿ ಮಾಡಲು ಮಾಚಿದೇವ ಅವರು 12ನೇ ಶತಮಾನದಲ್ಲೇ ಶ್ರಮಿಸಿದ್ದರು. ಅನುಭವ ಮಂಟಪ ಕಟ್ಟುವಲ್ಲಿ ಬಸವಣ್ಣ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಸವರಾಜ್‌ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT