ADVERTISEMENT

ಲಿಂಗಾಯತ ರ‍್ಯಾಲಿಗೆ ಬ್ರಿಗೇಡ್‌ ಸದಸ್ಯರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:54 IST
Last Updated 3 ಸೆಪ್ಟೆಂಬರ್ 2017, 6:54 IST

ಬೀದರ್‌: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಲಾತೂರ್‌ನಲ್ಲಿ ಸೆ.3 ರಂದು ಆಯೋಜಿಸಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಇಲ್ಲಿನ ಲಿಂಗಾಯತ ಬ್ರಿಗೇಡ್ ಸದಸ್ಯರು ಶನಿವಾರ ಪ್ರಯಾಣ ಬೆಳೆಸಿದರು.

ಬ್ರಿಗೇಡ್ ಅಧ್ಯಕ್ಷ ಬಸವರಾಜ ಪಾಟೀಲ, ಉಪಾಧ್ಯಕ್ಷ ಧನರಾಜ ಹಂಗರಗಿ, ವೀರಶೆಟ್ಟಿ ಚಿಮ್ಮಾ, ಸಂತೋಷ ಪಾಟೀಲ, ಪ್ರಕಾಶ ಸಾವಳಗಿ, ಜಗನ್ನಾಥ ಕಾಜಿ, ಅನಿಲ ಹುಲಸೂರೆ, ವಿಶ್ವನಾಥ ಮಡಕಿ, ಬಸವಕಿರಣ ಪಾಟೀಲ, ವಿವೇಕಾನಂದ ಪಟ್ನೆ, ರಾಜಕುಮಾರ ಕಮಠಾಣೆ, ಶಿವಕುಮಾರ ಕೌಠಾ, ನಂದು ಪಾಟೀಲ, ಅಮಿತ ಸಿರ್ಸೆಗೆ, ಹಣಮಂತ ಬುಳ್ಳಾ, ಬಸವರಾಜ ಗುಮ್ಮೆ, ಸಿದ್ದು ಮಣಗೆ, ಅನಿಲ ಕಮಠಾಣೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT