ADVERTISEMENT

ಡಿಸೆಂಬರ್‌ ಅಂತ್ಯದ ಒಳಗೆ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 4:34 IST
Last Updated 7 ಡಿಸೆಂಬರ್ 2017, 4:34 IST
ಹುಣಸೂರಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸಂಸದ ಪ್ರತಾಪಸಿಂಹ ಮತ್ತು ಭಕ್ತರು ಮಾಲೆ ವಿಸರ್ಜಿಸಿದರು
ಹುಣಸೂರಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸಂಸದ ಪ್ರತಾಪಸಿಂಹ ಮತ್ತು ಭಕ್ತರು ಮಾಲೆ ವಿಸರ್ಜಿಸಿದರು   

ಹುಣಸೂರು: ‘ನಗರದಲ್ಲಿ ಹನುಮ ಜಯಂತಿ ಆಚರಿಸುವುದು ನಿಶ್ಚಿತ. ಈ ಕುರಿತು ರೂಪುರೇಷೆ ರೂಪಿಸಲು ಭಕ್ತರೊಂದಿಗೆ ಚರ್ಚೆ ನಡೆಸಲಾ ಗುವುದು’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಇಲ್ಲಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾಲೆ ವಿಸರ್ಜಿಸಿ ಅವರು ಮಾತನಾಡಿದರು.

ಹನುಮ ಜಯಂತಿ ಸಮಿತಿ ಅಧ್ಯಕ್ಷ ವಿ.ಎನ್‌.ದಾಸ್‌, ಯೋಗಾನಂದ ಕುಮಾರ್‌, ಹನಗೋಡು ಮಂಜುನಾಥ್‌ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.