ADVERTISEMENT

ಮೈಸೂರು ದರ್ಬಾರ್...

​ಪ್ರಜಾವಾಣಿ ವಾರ್ತೆ
Published 29 ಮೇ 2015, 11:22 IST
Last Updated 29 ಮೇ 2015, 11:22 IST

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಗುರುವಾರ ಬೆಳಿಗ್ಗೆ  ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಪಟ್ಟಾಭಿಷೇಕ ನಡೆಯಿತು. ರಾತ್ರಿ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಆರತಕ್ಷತೆಯ ಸಲುವಾಗಿ ಬೆಳ್ಳಿ ಭದ್ರಾಸನದ ಮೇಲೆ ಆಸೀನರಾಗಿದ್ದ ಯದುವೀರ. ಯದುವೀರ ಅವರ ಹೆತ್ತತಾಯಿ ತ್ರಿಪುರಸುಂದರಿ ದೇವಿ ಹಾಗೂ ಅವರ ಸೋದರಿಯರು ಮತ್ತು  ರಾಜ ವಂಶಸ್ಥೆ ಪ್ರಮೋದಾ ದೇವಿ ಇದ್ದಾರೆ  ಪ್ರಜಾವಾಣಿ ವಾರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.