ADVERTISEMENT

ಸ್ಪೋರ್ಟ್ಸ್‌ ಅಸೋಸಿಯೇಶನ್‌: ನಿತ್ಯಾನಂದ ಅಂಚನ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಮೇ 2016, 6:22 IST
Last Updated 3 ಮೇ 2016, 6:22 IST

ಉಡುಪಿ: ನೆಹರೂ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಸೋಸಿ ಯೇಶನ್‌ ಅಲೆವೂರು ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಅಂಚನ್‌ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ–ಹರೀಶ್‌ ಕಿಣಿ, ಉಪಾಧ್ಯಕ್ಷ–ಜಯ ಸೇರಿಗಾರ್‌, ಸುರೇಶ್‌ ನಾಯ್ಕ್‌, ಪ್ರಧಾನ ಕಾರ್ಯದರ್ಶಿ–ಶ್ರೀಧರ ಪೂಜಾರಿ, ಜಂಟಿ ಕಾರ್ಯದರ್ಶಿ–ರಮೇಶ್‌ ಆಚಾರ್ಯ, ಕೋಶಾಧಿಕಾರಿ–ಸತೀಶ್‌ ಪೂಜಾರಿ, ಕ್ರೀಡಾ ಕಾರ್ಯದರ್ಶಿ–ಸುನಿಲ್‌ ಸೇರಿಗಾರ್‌, ಜಂಟಿ ಕ್ರೀಡಾ ಕಾರ್ಯದರ್ಶಿ–ದಿನೇಶ್‌ ಪ್ರಭು, ಕ್ರಿಕೆಟ್‌ ತಂಡದ ನಾಯಕ–ಮಂಜು ನಾಥ ಪೂಜಾರಿ, ಉಪ ನಾಯಕ–ರವಿಕಿರಣ್‌ ಅಂಚನ್‌, ಕಚೇರಿ ಕಾರ್ಯ ದರ್ಶಿ–ಸುರೇಶ್‌ ನಾಯ್ಕ್‌ ಪದವು, ಸಾಂಸ್ಕೃತಿಕ ಕಾರ್ಯದರ್ಶಿ–ಪ್ರದೀಪ್‌ ಅಂಚನ್‌, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ–ಸುಧಾಕರ ಪೂಜಾರಿ, ಸಂಘಟನಾ ಕಾರ್ಯದರ್ಶಿ–ಗಣೇಶ್‌ ಸಾಮಗ, ಜಂಟಿ ಸಂಘಟನಾ ಕಾರ್ಯದರ್ಶಿ–ರಮಾನಂದ ನಾಯಕ್‌, ಸಮಾಜ ಸೇವಾ ಕಾರ್ಯದರ್ಶಿ–ದಯಾನಂದ ಅಂಚನ್‌, ಜಂಟಿ ಸಮಾಜ ಸೇವಾ ಕಾರ್ಯದರ್ಶಿ–ಪ್ರಕಾಶ್‌ ಅಂಚನ್‌ ಹಾಗೂ ಸಲಹೆಗಾರರನ್ನಾಗಿ ಶೇಖರ್‌ ಕಲ್ಮಾಡಿ, ವಿಠಲ್‌ ದಾಸ್‌ ಪ್ರಭು, ಶ್ರೀಧರ್‌ ಶೆಟ್ಟಿಗಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.