ADVERTISEMENT

ಕನಸಿನ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೊಂದು ‘ಪ್ರಜಾವಾಣಿ’ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 23:31 IST
Last Updated 28 ಫೆಬ್ರುವರಿ 2018, 23:31 IST

ಬೆಂಗಳೂರು: ಕನಸಿನ ಕರ್ನಾಟಕ ಕುರಿತಾಗಿ ‘ಪ್ರಜಾವಾಣಿ’ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೊಂದು ಸಂವಾದ ನಡೆಯುತ್ತಿದೆ.

ಸಂವಾದದ ನೇರ ಪ್ರಸಾರ ಇಲ್ಲಿದೆ.

ಟಿಕೆಟ್ ಜಗಳ, ಜಾತಿ ಲೆಕ್ಕಾಚಾರ, ಕೋಮುವಿಭಜನೆಯ ಆಚೆಗೆ ಚುನಾವಣಾ ಸಂವಾದಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇಕೆ? ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಸಾರಥ್ಯ ವಹಿಸಿರುವ ನಾಯಕರ ಕನಸಿನ ಕರ್ನಾಟಕ ಯಾವುದು? ಅವರ ಕನಸುಗಳು ಜನತೆಯ ಕನಸುಗಳು ಭಿನ್ನವೇ ಅಥವಾ ಒಂದೇ ಆಗಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಸರಣಿ ಕಾರ್ಯಕ್ರಮ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.