ADVERTISEMENT

ವಿದ್ಯಾರಣ್ಯಪುರದಲ್ಲಿ ಗಲ್ಲಿ ಬೇಕರಿ

ಸಿನಿಹನಿ

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಮಹಮದ್ ಮುಸ್ತಫಾ ನಿರ್ಮಾಣ ಹಾಗೂ ಕೆ.ಎಸ್. ಮೂರ್ತಿಗಳು ನಿರ್ದೇಶನದ ‘ಗಲ್ಲಿ ಬೇಕರಿ’ ಚಿತ್ರದ ಚಿತ್ರೀಕರಣ ಜೋರಾಗಿ ಸಾಗುತ್ತಿದೆ.

ಸಂತೋಷ್, ಪ್ರಜ್ವಲ್ ಪೂವಯ್ಯ, ಸೂರ್ಯ, ರಮೇಶ್ ಭಟ್, ಜಯಲಕ್ಷ್ಮಿ, ಸುಚೇಂದ್ರ ಪ್ರಸಾದ್, ಯಮುನಾ ಶ್ರೀನಿಧಿ, ಪ್ರದೀಪ್ ತಾರಾಗಣದಲ್ಲಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ, ರಾಧಾಕೃಷ್ಣ.ಕೆ ಚಿತ್ರಕಥೆ, ಶರಣ್ಯ ರಾಧಾಕೃಷ್ಣ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಬಾಬುಖಾನ್ ಕಲೆ, ಮದನ್ ಹರಿಣಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.