ADVERTISEMENT

ಪ್ರತಿಭಟನೆ ಬಿಸಿ!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2015, 18:41 IST
Last Updated 7 ಆಗಸ್ಟ್ 2015, 18:41 IST
ನರಗುಂದ ರೈತರ ಹೋರಾಟ ಬೆಂಬಲಿಸಿ, ಶುಕ್ರವಾರ ಹುಬ್ಬಳ್ಳಿ ತಾಲ್ಲೂಕು ಕುಸುಗಲ್‌ನಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬಸ್‌ ಸಂಚಾರ ಇರಲಿಲ್ಲ. ಹಾಗಾಗಿ ಹುಬ್ಬಳ್ಳಿಯ ಸ್ಟೇಟ್‌ಬ್ಯಾಂಕ್‌ ಅಧಿಕಾರಿಗಳ ಸಂಘದ ಶಾಲೆಯಲ್ಲಿ ಓದುತ್ತಿರುವ ಬ್ಯಾಹಟ್ಟಿ, ಕುಸುಗಲ್‌ ಹಾಗೂ ಹೆಬಸೂರಿನ ಮಕ್ಕಳನ್ನು ಪೋಷಕರು ಟ್ರ್ಯಾಕ್ಟರ್‌ನಲ್ಲಿ ಕರೆದೊಯ್ದರು. ಪ್ರಜಾವಾಣಿ ಚಿತ್ರ ಎಂ.ಆರ್. ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.