ADVERTISEMENT

ಪ್ರವಾಸ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 13:11 IST
Last Updated 2 ಅಕ್ಟೋಬರ್ 2017, 13:11 IST
ಪ್ರವಾಹದಿಂದ ಜಲಾವೃತವಾಗಿದ್ದ ಈಶಾನ್ಯ ಭಾರತದ ಪ್ರಸಿದ್ಧ ಕಾಂಜಿರಂಗ ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರ ಸಂಚಾರಕ್ಕೆ ಮತ್ತೆ ತೆರೆಯಲಾಗಿದೆ. ಗುವಾಹಟಿಯಿಂದ 55 ಕಿ.ಮೀ. ದೂರದಲ್ಲಿರುವ ಪೊಬಿಟೋರಾ ಅಭಯಾರಣ್ಯದಲ್ಲಿ ಸೋಮವಾರ ಆನೆಗಳ ಮೇಲೆ ಕುಳಿತು ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರಿಗೆ ಖಡ್ಗಮೃಗಗಳು ಕಾಣಿಸಿಕೊಂಡವು. ಎಎಫ್‌ಪಿ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.