ADVERTISEMENT

ಕುದುರೆ ಸವಾರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 9:53 IST
Last Updated 27 ಜೂನ್ 2014, 9:53 IST

ಅಮೃತಸರ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುವ ಮಹಾ ಸವಾರಿಯಲ್ಲಿ ಭಾಗವಹಿಸಲು ಅಲಂಕೃತ­ಗೊಂಡು  ನಿಂತಿರುವ ಕುದುರೆ ಗಳು. ಅಮೃತಸರ ದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು. ಸುಮಾರು 250 ಲಕ್ಷ ಪ್ರವಾಸಿಗರು ಪ್ರತಿ ವರ್ಷ ಇಲ್ಲಿನ ಸ್ವರ್ಣ ಮಂದಿರಕ್ಕೆ ಭೇಟಿ  ನೀಡುತ್ತಾರೆ – ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.