ADVERTISEMENT

ನನಗೆ ಪೊಲೀಸ್ ಭದ್ರತೆ ಬೇಡ; ನನ್ನ ಭದ್ರತೆಗೆ ನಿಯೋಜಿಸಿರುವ ಪೊಲೀಸರನ್ನು ಜನರ ಸೇವೆಗಾಗಿ ಬಳಸಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 10:20 IST
Last Updated 21 ಜನವರಿ 2017, 10:20 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಚುನಾವಣೆಗೆ ಸಿದ್ಧವಾಗಿರುವ ಪಂಜಾಬ್‍ನಲ್ಲಿ ನನಗೆ ಪೊಲೀಸ್ ಭದ್ರತೆ ಬೇಡ. ನನ್ನ ಸುರಕ್ಷೆಗಾಗಿ ನಿಯೋಜಿಸಿರುವ ಪೊಲೀಸರನ್ನು ಜನರ ಸೇವೆಗಾಗಿ ಬಳಸಿಕೊಳ್ಳಿ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಪಂಜಾಬ್‍ನ ಪೊಲೀಸರು ಅಲ್ಲಿನ ಜನರ ಸೇವೆಗಾಗಿ ಇರುವವರು. ನನ್ನ ಭದ್ರತೆಗಾಗಿ ಅಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT