ರಾಯಬರೇಲಿ (ಪಿಟಿಐ): ಮತಾಂತರಗೊಳಿಸಲು ಆಮಿಷವೊಡ್ಡುತ್ತಿರುವ ಆರೋಪ ಹೊರಿಸಿ ಗ್ರಾಮಸ್ಥರೇ ಇಬ್ಬರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಇಲ್ಲಿನ ಲಾಲ್ಗಂಜ್ ಪ್ರದೇಶದಲ್ಲಿ ನಡೆದಿದೆ.
ಆದರೆ ಲಾಲ್ಗಂಜ್ ವೃತ್ತದ ಪೊಲೀಸ್ ಅಧಿಕಾರಿ ಇದನ್ನು ನಿರಾಕರಿಸಿದ್ದಾರೆ. ಇವರಿಬ್ಬರೂ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರೇ ಹೊರತು ಮತಾಂತರಿಸುವ ಯಾವುದೇ ಆಮಿಷ ತೋರಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.