ರಾಮೇಶ್ವರ(ತಮಿಳುನಾಡು)(ಪಿಟಿಐ): ಲಂಕಾ ನೌಕಾಪಡೆ ಸಿಬ್ಬಂದಿ ಬೆದರಿಕೆ ನಡುವೆಯೂ ಮೂರು ಸಾವಿರ ಭಾರತೀಯ ಮೀನುಗಾರರು ಶ್ರೀಲಂಕಾದ ಕಚ್ಚತೀವು ದ್ವೀಪದಿಂದ ಸುರಕ್ಷಿತವಾಗಿ ಭಾನುವಾರ ವಾಪಸಾಗಿದ್ದಾರೆ. ಐದು ವೇಗದ ನೌಕೆ ಹಾಗೂ ಒಂದು ಹಡಗಿನಲ್ಲಿ ದ್ವೀಪಕ್ಕೆ ಬಂದ ಲಂಕಾ ನೌಕಾ ಪಡೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.