ADVERTISEMENT

ಮೀನುಗಾರರು ಸುರಕ್ಷಿತವಾಗಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2014, 19:49 IST
Last Updated 14 ಡಿಸೆಂಬರ್ 2014, 19:49 IST

ರಾಮೇಶ್ವರ(ತಮಿಳುನಾಡು)(ಪಿಟಿಐ): ಲಂಕಾ ನೌಕಾಪಡೆ ಸಿಬ್ಬಂದಿ ಬೆದರಿಕೆ ನಡುವೆಯೂ ಮೂರು ಸಾವಿರ ಭಾರತೀಯ ಮೀನು­ಗಾರರು ಶ್ರೀಲಂಕಾದ ಕಚ್ಚತೀವು ದ್ವೀಪ­ದಿಂದ ಸುರ­ಕ್ಷಿತವಾಗಿ  ಭಾನುವಾರ ವಾಪಸಾಗಿ­ದ್ದಾರೆ. ಐದು ವೇಗದ ನೌಕೆ ಹಾಗೂ  ಒಂದು ಹಡಗಿನಲ್ಲಿ ದ್ವೀಪಕ್ಕೆ ಬಂದ ಲಂಕಾ ನೌಕಾ ಪಡೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.