ಚಂಡೀಗಡ (ಪಿಟಿಐ): ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಶೋಧನೆ ಮತ್ತು ಬಂಧನ ಕಾರ್ಯಾಚರಣೆಗೆ ಒಟ್ಟು ₨26 ಕೋಟಿ ವ್ಯಯವಾಗಿದೆ ಎಂದು ಪಂಜಾಬ್, ಹರಿಯಾಣ ಹೈಕೋರ್ಟ್ಗೆ ತಿಳಿಸಲಾಗಿದೆ.
ಹರಿಯಾಣ– ₨15.43 ಕೋಟಿ, ಪಂಜಾಬ್– ₨4.34 ಕೋಟಿ, ಚಂಡೀಗಡ ಆಡಳಿ– ₨3.29 ಕೋಟಿ ಮತ್ತು ಕೇಂದ್ರ ಸರ್ಕಾರ– ₨26.61 ಕೋಟಿ ವ್ಯಯ ಮಾಡಿವೆ.
ಭೋಪಾಲ್ ವರದಿ: ಬೆತುಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ದೇವಮಾನವ ರಾಮ್ಪಾಲ್ಗೆ ಸೇರಿದ ಆಶ್ರಮದ ಮೇಲೂ ದಾಳಿ ಮಾಡಲು ಹರಿಯಾಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.