ADVERTISEMENT

ಅಪಹೃತರು ಇಂದು ವಾಪಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಬೆಂಗಳೂರು: ಲಿಬಿಯಾದ ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರರ ವಶದಿಂದ ಬಿಡುಗಡೆಯಾದ ಬಂಗಾರಪೇಟೆಯ  ವಿಜಯ್ ಕುಮಾರ್ ಮತ್ತು ರಾಯಚೂರಿನ ಲಕ್ಷ್ಮೀಕಾಂತ ಅವರು ಮಂಗಳವಾರ (ಆ.4) ಭಾರತಕ್ಕೆ ಮರಳಲಿದ್ದಾರೆ.

ಇಬ್ಬರೂ ಸೋಮವಾರ ಟ್ಯುನಿಷಿಯಾ ತಲುಪಿದ್ದು, ದುಬೈ ಮೂಲಕ  ವಾಪಸಾಗಲಿದ್ದಾರೆ ಎಂದು ಕುಟುಂಬದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.