ADVERTISEMENT

ದುಡ್ಡಿಲ್ಲ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 15:17 IST
Last Updated 2 ಡಿಸೆಂಬರ್ 2016, 15:17 IST
ದುಡ್ಡಿಲ್ಲ
ದುಡ್ಡಿಲ್ಲ   

ನಗದು ಕೊರತೆಯ ಕಾರಣ ನೀಡಿ ಬ್ಯಾಂಕ್‌ಗಳಲ್ಲಿ ದಿನಕ್ಕೆ ₹ 4,000 ಮಾತ್ರ ನೀಡಲಾಗುತ್ತಿದೆ. ಸಂಬಳ ಬ್ಯಾಂಕ್‌ ಖಾತೆಗೆ ಬಂದಿದ್ದರೂ ಕೈಯಲ್ಲಿ ದುಡ್ಡಿಲ್ಲ ಎನ್ನುವ ಅಳಲು ಜನ ಸಾಮಾನ್ಯರದ್ದು.

ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ಮಿತಿಯನ್ನು ₹ 2,000ಕ್ಕೆ ಇಳಿಸಿರುವುದರಿಂದ ದುಡ್ಡಿಗಾಗಿ ಜನ ಸಂಕಷ್ಟ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT